Advertisement

Edible oil; ದಾಸ್ತಾನಿದ್ದರೂ ಖಾದ್ಯ ತೈಲ ಬೆಲೆ ಏರಿಸಿದ್ದೇಕೆ: ಸರಕಾರ ಪ್ರಶ್ನೆ

01:24 AM Sep 21, 2024 | Team Udayavani |

ಹೊಸದಿಲ್ಲಿ: ಕಡಿಮೆ ಶುಲ್ಕದಲ್ಲಿ ಆಮದು ಮಾಡಿ ತರಿಸಲಾಗಿದ್ದ ಖಾದ್ಯ ತೈಲದ ದಾಸ್ತಾನಿದ್ದರೂ, ತೈಲ ಬೆಲೆಯಲ್ಲಿ ಸ್ಥಿರತೆ ಕಾಯ್ದು ಕೊಳ್ಳಲು ಸರಕಾರ ಸೂಚಿಸಿದ್ದರೂ ಖಾದ್ಯ ತೈಲ ಬೆಲೆ ಏರಿಕೆ ಮಾಡಿದ್ದೇಕೆ ಎಂದು ಕೇಂದ್ರ ಸರಕಾರ ಖಾದ್ಯ ತೈಲ ಸಂಸ್ಥೆಗಳನ್ನು ಪ್ರಶ್ನಿಸಿದೆ.

Advertisement

ಸೆ.14ರಂದು ಕೇಂದ್ರ ಸರಕಾರವು ಸ್ಥಳೀಯ ರೈತರ ಹಿತದೃಷ್ಟಿಯಿಂದ ತಾಳೆ, ಸೂರ್ಯಕಾಂತಿ, ಸೋಯಾಬೀನ್‌ ಎಣ್ಣೆಗಳ ಆಮದು ಸುಂಕ ಏರಿಸಿದ ಬೆನ್ನಲ್ಲೇ ಖಾದ್ಯ ತೈಲ ಸಂಸ್ಥೆಗಳು ಬೆಲೆ ಹೆಚ್ಚಿಸಿದ್ದವು. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಗ ಳೊಂದಿಗೆ ಮಾತುಕತೆ ನಡೆಸಿರುವ ಆಹಾರ ಸಚಿವಾಲಯವು ಹಬ್ಬಗಳ ಋತುವಿನಲ್ಲಿ ಚಿಲ್ಲರೆ ಬೆಲೆ ಏರಿಸದಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next