Advertisement

ಕ್ಷಮೆಯಾಚಿಸಿದ ಸಿಎಸ್‌ಕೆ ವೈದ್ಯ ಮಧು ತೊಟ್ಟಪ್ಪಿಳ್ಳಿಲ್‌

01:37 AM Jun 19, 2020 | Team Udayavani |

ಹೊಸದಿಲ್ಲಿ: ಚೀನ ಸೇನೆಯ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಸಂಬಂಧಪಟ್ಟ ವಿಚಾರದಲ್ಲಿ ಸರಕಾರವನ್ನು ಅಪಹಾಸ್ಯ ಮಾಡಿ ಪೋಸ್ಟ್‌ ಮಾಡಿ ಹುದ್ದೆ ಕಳೆದುಕೊಂಡ ಚೆನ್ನೈ ಐಪಿಎಲ್‌ ತಂಡದ ವೈದ್ಯ ಮಧು ತೊಟ್ಟಪ್ಪಿಳ್ಳಿಲ್‌ ಕ್ಷಮೆ ಯಾಚಿಸಿದ್ದಾರೆ.

Advertisement

“ವೀರ ಸೈನಿಕರನ್ನು ನಾನು ಗೌರವಿಸುತ್ತೇನೆ. ಪ್ರಮಾದ ವಶಾತ್‌ ಈ ತಪ್ಪು ಸಂಭವಿಸಿದೆ. ಇದಕ್ಕಾಗಿ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next