Advertisement

ಮನಸ್ಸಿನ ಮಾತಿನಂತೆಯೇ ದೇಹವೂ ವರ್ತಿಸುತ್ತದೆ!

03:57 PM Jun 02, 2021 | Team Udayavani |

“20ದಿನಗಳಲ್ಲಿ ನವಚೈತನ್ಯಪಡೆಯಿರಿ’ ಎಂಬ ಘೋಷವಾಕ್ಯ ಹೊಂದಿದ್ದ ಶಿಬಿರಅದು.ಊಟ, ವಸತಿಯಹೊಣೆಯನ್ನು ನಮಗೆ ಬಿಡಿ,ಶಿಸ್ತಿನ ಬದುಕು ನಡೆಸಲುಸಿದ್ಧರಾಗಿ- ಎಂದು ಶಿಬಿರದಆಯೋಜಕರು ಮೊದಲೇತಿಳಿಸಿದ್ದರು.

Advertisement

ಅಲ್ಲಿ ದಿನವಿಡೀಏನಾದರೊಂದುಕೆಲಸಮಾಡಬೇಕಿತ್ತು. ಶಿಬಿರದಆಯೋಜಕರು ಹೇಳಿದಂತೆಕೆಲಸಮಾಡುವ ಅಗತ್ಯ ನಮಗೇನಿದೆಅಂದುಕೊಂಡು, ಕೆಲಸಕ್ಕೆ ಹೋಗುತ್ತಿದ್ದಜನ ಆ ಶಿಬಿರದಕಡೆ ತಲೆಯನ್ನೇಹಾಕಲಿಲ್ಲ. ಈಗಾಗಲೇ 60 ವರ್ಷದಾಟಿದ್ದ, ಮನೆಯವರ ಪಾಲಿಗೆ ವೇÓr… ಬಾಡಿ ಅನ್ನಿಸಿಕೊಂಡಿದ್ದವರು ಅನಿವಾರ್ಯವಾಗಿ ಶಿಬಿರಕ್ಕೆಸೇರಿದ್ದರು.

ಹೆಚ್ಚಿನವರಿಗೆ ಬಿಪಿ,ಶುಗರ್‌ ಇತ್ತು. ಮತ್ತೆಕೆಲವರಿಗೆಬೊಜ್ಜಿನ ಸಮಸ್ಯೆ. ಒಂದಷ್ಟು ಮಂದಿಗೆಕಾಲು ನೋವು, ಇನ್ನೊಂದಷ್ಟುಜನರಿಗೆಕುತ್ತಿಗೆ ನೋವು… ಅವರನ್ನೆಲ್ಲಾ ಸೂಕ್ಷ್ಮವಾಗಿಗಮನಿಸಿದ ಆಯೋಜಕರು ಹೇಳಿದರು: “ನೀವೆಲ್ಲರೂ ಈಗನಲವತ್ತು ವರ್ಷದವರು ಅಂದುಕೊಂಡು ಬದುಕಬೇಕು .40ವರ್ಷ ಆಗಿದ್ದಾಗ ಹೇಗೆಡ್ರೆಸ್‌ ಮಾಡಿಕೊಳ್ತಾಇದ್ರೋ, ಹಾಗೆ ಡ್ರೆಸ್‌ಮಾಡಿಕೊಳ್ಳಬೇಕು. ಆ ವಯಸ್ಸಿನಲ್ಲಿಹೇಗೆ ನಡೆಯುತ್ತಿದ್ರೋ ಹಾಗೆಯೇಹೆಜ್ಜೆ ಹಾಕಲು ಪ್ರಯತ್ನಿಸಬೇಕು.

ಆದಿನಗಳಲ್ಲಿ ನಿಮಗೆ ಯಾವ ಬಗೆಯಹಾಡು, ಸಿನಿಮಾ, ಸಂಗೀತ, ಆಟಇಷ್ಟವಿತ್ತೋ ಅದನ್ನೇಕೇಳಬೇಕು/ನೋಡಬೇಕು. ಅದರ ಬಗ್ಗೆಯೇಚರ್ಚೆ ಮಾಡಬೇಕು!’ಶಿಬಿರಕ್ಕೆ ಬಂದಿದ್ದ ಜನಮರುದಿನದಿಂದಲೇ ತಮ್ಮ ನಿಜವಯಸ್ಸನ್ನು ಮರೆತು,20 ವರ್ಷಹಿಂದಿನ ಬದುಕನ್ನು ನೆನೆಯುತ್ತಾಬದುಕಲು ಆರಂಭಿಸಿಬಿಟ್ಟರು. ವೇಗವಾಗಿ ನಡೆಯುವುದು, ಕೆಲವೊಮ್ಮೆ ಕುಣಿಯುವುದು,ಹುಮ್ಮಸ್ಸಿನಿಂದಕೆಲಸ ಮಾಡುವುದುಮೊದಲ ಎರಡು ದಿನಗಳಲ್ಲಿ ಕಷ್ಟವಾಯಿತು, ನಿಜ.

ಆದರೆಮೂರನೇ ದಿನದಿಂದ ಎಲ್ಲರೂಉತ್ಸಾಹದಿಂದ ತಮಗೆವಹಿಸಿದ್ದಕೆಲಸವನ್ನುನಿರ್ವಹಿಸತೊಡಗಿದರು.ಊರುಗೋಲುಗಳು ಮೂಲೆಸೇರಿದ್ದವು. ಉಸಿರಾಟ ಇಂಪ್ರೂವ್‌ ಆಗಿತ್ತು. ಬಿಪಿ ಕಡಿಮೆಯಾಗಿತ್ತು. ಕಾಲು ನೋವು – ಕುತ್ತಿಗೆ ನೋವೂವಾಸಿಯಾಗತೊಡಗಿತ್ತು. ಇಪ್ಪತ್ತನೇದಿನ ಶಿಬಿರ ಮುಗಿಯುವವೇಳೆಗೆಪವಾಡ ಎಂಬಂತೆ, ಅಲ್ಲಿಗೆಬಂದಿದ್ದವರೆಲ್ಲಾ ಹೊಸಚೈತನ್ಯದಿಂದ ಸಂಭ್ರಮಿಸುತ್ತಿದ್ದರು.ಅವರಲ್ಲಿ ಒಬ್ಬರು ಸಂಘಟಕರಎದುರು ನಿಂತು- “ಸ್ವಾಮೀ,ನೀವು ನಮ್ಮ ಬದುಕಿನಲ್ಲಿಪವಾಡ ಮಾಡಿಬಿಟ್ರಿ’ ಅಂದರು.ಆಗ ಸಂಘಟಕರು ಹೇಳಿದರು:

Advertisement

“ನೋ ನೋ… ಯಾವ ಪವಾಡವನ್ನೂನಾನು ಮಾಡಲಿಲ್ಲ. ನಿಮ್ಮೆಲ್ಲರಮನಸ್ಸಿಗೂ ನಾವಿನ್ನೂ ಯುವಕರುಅನ್ನುವ ಒಂದು ಪಾಸಿಟಿವ್‌ಸಂದೇಶವನ್ನು ತಲುಪಿಸಿದೆ ಅಷ್ಟೇ.ಅದನ್ನು ನಿಮ್ಮೊಳಗಿನ ಮನಸ್ಸುನಂಬಿಬಿಟ್ಟಿತು.ಮನಸ್ಸಿನ ಮಾತಿನಂತೆ ದೇಹವೂಕೇಳತೊಡಗಿತು. ಒಂದು ಪಾಸಿಟಿವ್‌ಯೋಚನೆ ಜೊತೆಯಾದರೆ, ಬದುಕುಬದಲಿಸಬಹುದು ಅನ್ನೋದೇಅದಕ್ಕೆ…

Advertisement

Udayavani is now on Telegram. Click here to join our channel and stay updated with the latest news.

Next