Advertisement

ISRO ಸೂರ್ಯ ಯಾನದ ಯಶಸ್ಸಿಗಾಗಿ ಆದಿತ್ಯ ಹೃದಯ ಸ್ತೋತ್ರ: ಪೇಜಾವರ ಶ್ರೀ ಕರೆ

12:31 PM Sep 01, 2023 | Team Udayavani |

ಉಡುಪಿ: ಇಸ್ರೋ ಸಂಸ್ಥೆಯು ಸೆ. 1ರಂದು ಸೂರ್ಯನೆಡೆಗೆ ತನ್ನ ಪ್ರಥಮ ಯಾನವನ್ನು ನಡೆಸುತ್ತಿದ್ದು, ಚಂದ್ರಯಾನದಂತೆ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಶುಕ್ರವಾರ ಎಲ್ಲರೂ ಅಗಸ್ತ್ಯ ಮುನಿ ವಿರಚಿತ ಆದಿತ್ಯ ಹೃದಯ ಸ್ತೋತ್ರ ವನ್ನು ಪಠಿಸೋಣ ಎಂದು ಶ್ರೀ ಪೇಜಾವರ ಮಠಾಧೀಶರು ಕರೆ ನೀಡಿದ್ದಾರೆ.

Advertisement

ಇದನ್ನೂ ಓದಿ: Droupadi Murmu: ನೆಹರು ಸ್ಮಾರಕ ವಸ್ತುಸಂಗ್ರಹಾಲಯದ ಮರುನಾಮಕರಣಕ್ಕೆ ರಾಷ್ಟ್ರಪತಿ ಅನುಮೋದನೆ

Advertisement

Udayavani is now on Telegram. Click here to join our channel and stay updated with the latest news.

Next