Advertisement

ಗಾಲಿ ರೆಡ್ಡಿ ಕೆಆರ್ ಪಿಪಿಯಿಂದ ಏಳು ಅಭ್ಯರ್ಥಿಗಳ ಹೆಸರು ಅಧಿಕೃತ

05:28 PM Feb 16, 2023 | Team Udayavani |

ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರಡ್ಡಿ ಅವರು ಸ್ಥಾಪನೆ ಮಾಡಿರುವ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಈ ವರೆಗೆ ಏಳು ಅಭ್ಯರ್ಥಿಗಳ ಹೆಸರು ಅಂತಿಮ ಮಾಡಿದ್ದು, ಆರು ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ.

Advertisement

ಪೂರ್ವ ನಿರ್ಧಾರದಂತೆಯೇ ಗಂಗಾವತಿಯಿಂದ ಜನಾರ್ದನ ರೆಡ್ಡಿ, ಪತ್ನಿ ಶ್ರೀಲಕ್ಷ್ಮೀ ಅರುಣಾ ಜನಾರ್ದನ ರೆಡ್ಡಿ ಅವರು ಬಳ್ಳಾರಿ ನಗರದಿಂದ ಕಣಕ್ಕಿಳಿಯಲಿದ್ದಾರೆ.

ಕನಕಗಿರಿಯಿಂದ ಡಾ.ಚಾರುಲ್ ವೆಂಕಟರಮಣ ದಾಸರಿ, ಶಿರಗುಪ್ಪ ಕ್ಷೇತ್ರದಿಂದ ಟಿ. ದರಪ್ಪ ನಾಯಕ್, ಸಿಂಧನೂರು ಕ್ಷೇತ್ರದಿಂದ ನೆಕ್ಕಂಟಿ ಮಲ್ಲಿಕಾರ್ಜುನ , ಹಿರಿಯೂರು ಕ್ಷೇತ್ರದಿಂದ ಮಹೇಶ್, ನಾಗಠಾಣಾ( ಎಸ್ ಸಿ ಮೀಸಲು ಕ್ಷೇತ್ರ) ಶ್ರೀಕಾಂತ್ ಬಂಡಿ ಅಭ್ಯರ್ಥಿಗಳ ಎಂದು  ಹೆಸರು ಪ್ರಕಟವಾಗಿದ್ದು, ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಹೆಸರು ಅಂತಿಮ ಮಾಡಿದ್ದು, ಘೋಷಣೆ ಮಾಡುವುದು ಬಾಕಿಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next