Advertisement

ಸಂಪಾದಕೀಯ ಖಾಲಿ ಬಿಟ್ಟ ಪತ್ರಿಕೆಗಳು…ಕಾರಣ ಏನು ಗೊತ್ತಾ?

11:19 AM Nov 21, 2017 | Sharanya Alva |

ಇಂಫಾಲ್‌: ಬಿಜೆಪಿ ಯುವ ಘಟಕದ ವಿರುದ್ಧ ಪ್ರತಿಭಟನೆಯ ದ್ಯೋತಕವಾಗಿ ರಾಜ್ಯ ಮಟ್ಟದ ಪತ್ರಿಕೆಗಳೂ ಸೇರಿ ಮಣಿಪುರದ ಬಹುತೇಕ ಪತ್ರಿಕೆಗಳು ಸೋಮವಾರ ತಮ್ಮ ಸಂಪಾದಕೀಯ ಬರಹದ ಜಾಗವನ್ನು ಖಾಲಿ ಬಿಟ್ಟವು.

Advertisement

ಪ್ರಧಾನಿ ಮೋದಿ ವಿರುದ್ಧ ಪತ್ರಿಕೆಯೊಂದು ಲೇಖನ ಪ್ರಕಟಿಸಿದ್ದರಿಂದ ಆಕ್ರೋಶಗೊಂಡ ಬಿಜೆಪಿ ಯುವ ಮೋರ್ಚಾದ ಸದಸ್ಯರು ಆ ಪತ್ರಿಕೆಯನ್ನು ಬಿಜೆಪಿ ಕಚೇರಿ ಎದುರು ಸುಟ್ಟುಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next