Advertisement

Moodabidri ಹಟ್ಟಿಯಿಂದಲೇ ಗೋವು ಕಳವು, ಅಕ್ರಮ ಸಾಗಾಟ: ಕಾನೂನು ಕ್ರಮಕ್ಕಾಗಿ ದೂರು

10:20 PM Oct 21, 2023 | Team Udayavani |

ಮೂಡುಬಿದಿರೆ: ಹಟ್ಟಿಯಿಂದಲೇ ಕದ್ದು ಅಕ್ರಮ ಗೋಸಾಗಾಟ ಮಾಡುತ್ತಿರುವ ಮತ್ತು ಅಕ್ರಮ ಕಸಾಯಿಖಾನೆಯಲ್ಲಿ ಗೋವುಗಳನ್ನು ವಧಿಸುವ ಪ್ರಕರಣಗಳು ಮೂಡುಬಿದಿರೆ ಪರಿಸರದಲ್ಲಿ ನಡೆಯುತ್ತಿದೆ.

Advertisement

ಈ ಬಗ್ಗೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹಿಂದು ಸಮಾವೇ ಇದನ್ನು ತಡೆಯಲು ರಸ್ತೆಗೆ ಇಳಿಯಲಿದೆ ಎಂದು ಮೂಡುಬಿದಿರೆ ಪೊಲೀಸ್‌ ಠಾಣೆಗೆ ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕಿನ ವತಿಯಿಂದ ದೂರು ನೀಡಲಾಯಿತು.

ಈ ಸಂದರ್ಭ ಜಿಲ್ಲಾ ಸಹ ಸಂಯೋಜಕ ಸಮಿತ್‌ರಾಜ್‌ ದರಗುಡ್ಡೆ , ತಾಲೂಕು ಸಂಯೋಜಕ ಸಂದೀಪ್‌ ಹೆಗ್ಡೆ ತಾಲೂಕು ಪ್ರಮುಖರಾದ ಅನೂಜ್‌ ಭಂಡಾರಿ, ನಿತೇಶ್‌ ಎಸ್‌. ಪೂಜಾರಿ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next