Advertisement

ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ

04:09 PM Feb 12, 2022 | Team Udayavani |

ಬಳ್ಳಾರಿ: ತಾಲೂಕಿನ ರೂಪನಗುಡಿ ಗ್ರಾಮದಲ್ಲಿ”ಆರೈಕೆಯಲ್ಲಿ ಅಂತರವನ್ನು ಕಡಿತಗೊಳಿಸಿ’ಎಂಬ ಆರೋಗ್ಯ ಸುಧಾರಣೆ ಕಾಳಜಿಕುರಿತ ಶಿಬಿರವನ್ನು ತಾಲೂಕಿನ ಗುರುವಾರಹಮ್ಮಿಕೊಳ್ಳಲಾಗಿತ್ತು.ಆರೋಗ್ಯ ಇಲಾಖೆ ಮತ್ತು ನಗರದಫ್ಯಾಮಿಲಿ ಪ್ಯಾÉನಿಂಗ್‌ ಆಸೋಸಿಯಷನ್‌ಆಫ್‌ ಇಂಡಿಯಾ ಶಾಖೆ ವತಿಯಿಂದಆಯೋಜಿಸಲಾಗಿದ್ದ ಶಿಬಿರವನ್ನು ಸಂಸ್ಥೆಯಕಾರ್ಯಕ್ರಮಾ ಧಿಕಾರಿ ಎಂ.ಉಮೇಶ್‌ಕುಮಾರ್‌, ವಿಜಯಲಕೀÒ$¾ ಉದ್ಘಾಟಿಸಿಮಾತನಾಡಿದರು.

Advertisement

ಗರ್ಭಕೋಶದ ಸೋಂಕು ಹರಡುವಿಕೆಮತ್ತು ಗರ್ಭಕೋಶದ ಸಮಸ್ಯೆ,ಮಕ್ಕಳ ಪಡೆಯುವಲ್ಲಿ ಅಂತರವನ್ನುಕಾಪಾಡಿಕೊಳ್ಳುವುದು. ಹೆರಿಗೆ ಸಮಯದಲ್ಲಿಶುಚಿತ್ವವನ್ನು ಕಾಪಾಡಿಕೊಳ್ಳುವುದು.ಊಟದಲ್ಲಿ ಅಪೌಷ್ಠಿಕತೆ ಕೂರತೆನಿಭಾಯಿಸುವುದರ ಬಗ್ಗೆ ಮಾಹಿತಿ ನೀಡಿದರು.ಎನ್‌ಡಿಸಿ ಸಮುದಾಯದ ವೈದ್ಯಾಧಿ ಕಾರಿ ಡಾ|ನಿಜಾಮುದ್ದೀನ್‌ ಮಾತನಾಡಿ, ಮಹಿಳೆಯರುಈ ಕ್ಯಾನ್ಸರ್‌ ಬಗ್ಗೆ ಪ್ರಾಥಮಿಕ ಮಾಹಿತಿಯನ್ನುಹೊಂದಿ ಅದು ಉಲ್ಬಣವಾಗದಂತೆನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next