Advertisement

ದೈವಾರಾಧನೆ ತುಳುನಾಡಿನ ದೈವಿಕ ಶಕ್ತಿ: ಶ್ರೇಯಸ್‌ ಅಯ್ಯರ್‌

11:52 PM Feb 25, 2023 | Team Udayavani |

ಮಂಗಳೂರು: ದೈವಾರಾಧನೆ ತುಳುನಾಡಿನ ದೈವಿಕ ಶಕ್ತಿ ಎಂದು ಭಾರತ ಕ್ರಿಕೆಟ್‌ ತಂಡದ ಆಟಗಾರ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

Advertisement

ನಿತಿನ್‌ ರೈ ಕುಕ್ಕುವಳ್ಳಿ ಅವರು ಕತೆ ಬರೆದು ನಿರ್ದೇಶನ ಮಾಡುತ್ತಿರುವ “ಧರ್ಮ ದೈವ’ ಕಿರು ಚಿತ್ರದ ಟೀಸರ್‌ ಅನ್ನು ಆನ್‌ಲೈನ್‌ ಮೂಲಕ ಬಿಡುಗಡೆಗೊಳಿಸಿ ಮಾತನಾಡಿದ ಶ್ರೇಯಸ್‌ ಅಯ್ಯರ್‌, “ತುಳುನಾಡಿವರಿಗೆ ನನ್ನ ನಮಸ್ಕಾರ, ನನ್ನ ತಾಯಿ ಕೂಡ ತುಳುನಾಡಿನವರು’ ಎಂದು ಹೇಳಿಕೊಂಡಿದ್ದಾರೆ.

ಶ್ರೇಯಸ್‌ ಅವರ ತಾಯಿ ರೋಹಿಣಿ ಅಯ್ಯರ್‌ ಮೂಲತಃ ಕಿನ್ನಿಗೋಳಿಯವರು. ಈಗ ಪತಿ ಸಂತೋಷ್‌ ಅಯ್ಯರ್‌ ಅವರ ಜತೆ ಮುಂಬಯಿಯಲ್ಲಿ ವಾಸವಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next