Advertisement
ರಾಮಾಯಣದ ಅಯೋಧ್ಯೆ ಖಾಂಡದಲ್ಲಿ ಭರತ ಕಾಡಿಗೆ ಬಂದಾಗ ರಾಮನು ತನ್ನ ರಾಜ್ಯದ ಆರ್ಥಿಕ, ಸಾಮಾಜಿಕ, ಗಣಿ ಸಂಪತ್ತು ಬಳಕೆ, ಬೇಹುಗಾರಿಕೆ ಹೇಗಿರಬೇಕು, ಮಂತ್ರಿಮಂಡಲ ಹೇಗಿರಬೇಕು ಎಂದು ಉಪದೇಶಿಸುತ್ತಾನೆ. ಅದು ಮೋದಿ ಸರ್ಕಾರಕ್ಕೂ ಅನ್ವಯ ಆಗುತ್ತದೆ. ಆ ಬಗ್ಗೆ ಮೋದಿಗೆ ಅರಿವು ಇದ್ದಿದ್ದರೆ, ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರಲಿಲ್ಲ. 2020ರಲ್ಲಿ ದೇಶದ ಜಿಡಿಪಿ ಶೇ.6ಕ್ಕೆ ಕುಸಿಯುವ ಮೂಲಕ ದೇಶದಲ್ಲಿ ಬಡತನ ಉಲ್ಬಣಿಸಲು ಕೇಂದ್ರ ಸರ್ಕಾರವೇ ಕಾರಣವಾಗಿದೆ ಎಂದರು.
Advertisement
ರಾಮನ ಆರ್ಥಿಕ ನೀತಿ ಬಿಜೆಪಿಗೆ ಅನ್ವಯಿಸಲ್ವಾ?: ವಿ.ಎಸ್. ಉಗ್ರಪ್ಪ
11:43 PM Oct 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.