Advertisement

Delhi ಕೇದಾರನಾಥ ಮಾದರಿ ದೇಗುಲ ಪ್ರಸ್ತಾವ ಇಲ್ಲ: ಧಾಮಿ

01:25 AM Aug 27, 2024 | Team Udayavani |

ಡೆಹ್ರಾಡೂನ್‌: ದಿಲ್ಲಿಯಲ್ಲಿ ಕೇದಾರನಾಥ ದೇಗುಲ ಮಾದರಿ ಯಲ್ಲಿ ದೇಗುಲ ನಿರ್ಮಾಣ ವಿಚಾರ ಕೈಬಿಡಲಾಗಿದೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿ, ಕೇದಾರನಾಥ ದೇಗುಲ ಮಾದರಿ ನಿರ್ಮಾಣದಿಂದ ಜನರ ಭಾವನೆಗಳಿಗೆ ಧಕ್ಕೆಯಾಗ ಲಿದೆ ಎಂದು ಕೆಲವರು ವಿರೋಧಿಸಿದ್ದಾರೆ. ಹಾಗಾಗಿ ಅವರ ಭಾವನೆಗಳನ್ನು ಗೌರವಿಸಿ ನಿರ್ಧಾರ ಹಿಂಪಡೆಯಲಾಗಿದೆ. ಕೇದಾರ ಮಾದರಿ ದೇವಾಲಯ ನಿರ್ಮಾಣ ನಡೆಯುತ್ತಿಲ್ಲ ಹಾಗಾಗಿ ಆನ್‌ಲೈನ್‌ ಹಾಗೂ ಕ್ಯುಆರ್‌ ಕೋಡ್‌ ಮೂಲಕ ದೇಣಿಗೆ ಸಂಗ್ರಹವನ್ನು ನಿಲ್ಲಿಸಲಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next