Advertisement

ಭ್ರಷ್ಟರಿಗೆ ಹಾರ, ತುರಾಯಿ: ನ್ಯಾ|ಸಂತೋಷ್‌ ಹೆಗ್ಡೆ ಬೇಸರ

10:56 PM Jul 15, 2022 | Team Udayavani |

ಬೆಂಗಳೂರು: ಭ್ರಷ್ಟಾಚಾರದಲ್ಲಿ ಬಂಧಿಸಲ್ಪಟ್ಟು ಜಾಮೀನಿನಲ್ಲಿ ಬಿಡುಗಡೆಯಾದ ವರನ್ನು ಹಾರ, ತುರಾಯಿ ಹಾಕಿ ಸಮ್ಮಾನಿಸಿ ಬರಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದು, ಹೀಗಾದರೆ ಭ್ರಷ್ಟಾಚಾರ ನಿರ್ಮೂಲ ಹೇಗೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆ ಪ್ರಶ್ನಿಸಿದರು.

Advertisement

ಲೇಖಕಿ ವಿಜಯಾ ವಿಷ್ಣು ಭಟ್‌ ಅವರ ಅನುವಾದಿತ ಕೃತಿ “ಭ್ರಷ್ಟ ವಿರೋಧಿ ಸಿದ್ಧಾಂತ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂಥ ಮನಃಸ್ಥಿತಿ ಬದಲಾಗಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next