Advertisement

ಜೆಸಿಬಿ ಬಳಸಿ ಕಬಳಿಸಿರುವ ಕೆರೆ ಸಂರಕ್ಷಿಸಿ

07:48 PM Jul 11, 2021 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಂಚಿನಲ್ಲಿರುವ ‌ ಇತಿಹಾಸ ಪ್ರಸಿದ್ಧಮಾದಳ್ಳಿ ಕಲ್ಲೂರಪ್ಪನ ಬೆಟ್ಟದ ಸಮೀಪ¨ ‌ಕೆರೆ ಅತಿಕ್ರಮಣವಾಗಿದೆ. ಹನಗೋಡು ಹೋಬಳಿಯ ಮಾದಳ್ಳಿಕಲ್ಲೂರಪ್ಪ® ‌ ಬೆಟ್ಟದ ತಪ ³ಲಿನ ಗಿರಿಜನಹಾಡಿಯ ಸಮೀಪವಿರುವ ಮಾದಳ್ಳಿಸರ್ವೆ ನಂ.2 ಹಾಗೂ 3ರಲ್ಲಿ 4.10 ಎಕರೆವಿಸ್ತಿರ್ಣದ ಸರ್ಕಾರಿ ಕೆರೆಯನ್ನು ಕಳೆ¨ ‌10 ವರ್ಷಗಳ ಹಿಂದೆ ಕೃಷಿ ಇಲಾಖೆಯಜಲಾನಯನ ಯೋಜನೆಯಡಿಅಭಿವೃದ್ಧಿಪಡಿಸಲಾಗಿತ್ತು.

Advertisement

ಇತ್ತೀಚೆಗೆಪ್ರಭಾವಿಯೊಬ್ಬರು ಕೆರೆ ಅಂಗಳವನ್ನೇಜೆಸಿಬಿಯಿಂದ ನೆಲಸಮಮಾಡಿ ಒತ್ತುವರಿಮಾಡಿಕೊಂಡಿದ್ದಾರೆ. ಈ ಕೆರೆಯಿಂದಸುತ್ತ-ಮುತ್ತಲಿನ ಮಾದಳ್ಳಿ, ಹರಳಳ್ಳಿಹಾಗೂ ಶಂಕರಪುರ ಆದಿವಾಸಿ ಹಾಡಿಮಂದಿಯ ಜಮೀನುಗಳಲ್ಲಿ ಅಂತರ್ಜಲವೃದ್ಧಿ ಹಾಗೂ ಜಾನುವಾರುಗಳಿಗೆಅನುಕೂಲವಾಗಿತ್ತು.

ಒತ್ತುವರಿಯಿಂದಕೆರೆಯೇ ಮಾಯವಾಗುವ ಸಾಧ್ಯñ ೆ ಇದೆ.ಹೀಗಾಗಿ ತಕ್ಷಣ ಕೆರೆ ಸರ್ವೆ ನಡೆಸಿಒತ್ತುವರಿ ತೆರವುಗೊಳಿಸಬೇಕು ಎಂದುಸುತ್ತ ಮುತ್ತಲಿನ ಗ್ರಾಮಸ್ಥರುಆಗ್ರಹಿಸಿದ್ದಾರೆ.ತಾಲೂಕು ಆಡಳಿತ ಹಾಗೂಸಂಬಂಧಿಸಿದ ಇಲಾಖ ೆ ಅಧಿಕಾರಿಗಳುಇತ್ತ ಗಮನಹರಿಸಿ ಕೆರೆ ಒತ್ತುವರಿತೆರವುಗೊಳಿಸಿ ಕೆರೆ ಉಳಿಸಿಕೊಡಬೇಕುಎಂದು ಕಿರಂಗೂರು ಗ್ರಾಪಂ ಸದಸ್ಯಹಿಂಡಗುಡ್ಲು ರಾÊ ೆುàಗೌಡ ಸೇರಿದಂತೆಮತ್ತಿತರರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next