Advertisement

ಮುಘಲ್‌ ಸರಾಯ್‌ ಈಗಿನ್ನು ಪಂಡಿತ್‌ ದೀನ್‌ ದಯಾಲ್‌ ಜಂಕ್ಷನ್‌

07:10 PM Jun 05, 2018 | Team Udayavani |

ಲಕ್ನೋ : ಉತ್ತರ ಪ್ರದೇಶ ಸರಕಾರ ಪ್ರಾತಿನಿಧಿಕ ಮಹತ್ವದ ಮುಘಲ್‌ ಸರಾಯ್‌ ಜಂಕ್ಷನ್‌ ಗೆ ಪಂಡಿತ್‌ ದೀನ್‌ ದಯಾಲ್‌ ಜಂಕ್ಷನ್‌ ಎಂದು ಪುನರ್‌ ನಾಮಕರಣ ಮಾಡಿದೆ. 

Advertisement

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಈ ಬಗ್ಗೆ ಜೂನ್‌ 4ರಂದು ಅಧಿಸೂಚನೆಯನ್ನು ಹೊರಡಿಸಿದೆ. 

ಮುಘಲ್‌ ಸರಾಯ್‌ ರೈಲ್ವೇ ಜಂಕ್ಷನ್‌ ಸ್ಟೇಶನ್‌ಗೆ ದೀನ್‌ ದಯಾಲ್‌ ಉಪಾಧ್ಯಾಯ ಜಂಕ್ಷನ್‌ ಎಂದು ಹೆಸರಿಡುವ ಪ್ರಸ್ತಾವವನ್ನು ಉತ್ತರ ಪ್ರದೇಶ ಸರಕಾರ 2017ರಲ್ಲೇ ಮುಂದಿಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next