Advertisement

ಜಪ್ಪುಪಟ್ಣದ ರಸ್ತೆ ದುರಸ್ತಿಗೆ ಮೇಯರ್‌ ಸೂಚನೆ

07:40 AM Aug 11, 2017 | Team Udayavani |

ಜಪ್ಪು:  ಜಪ್ಪುಪಟ್ಣದ ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯರು ನೀಡಿದ ಮನವಿಗೆ ಸ್ಪಂದಿಸಿದ ಮೇಯರ್‌ ಕವಿತಾ ಸನಿಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಹಲವಾರು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಜಪ್ಪುಪಟ್ಣದ ರಸ್ತೆಯನ್ನು ಸರಿಪಡಿಸಿ ಹಾಗೂ ನೀರಿನ ಪೈಪ್‌ಗ್ಳನ್ನು  ಬದಲಾಯಿಸುವಂತೆ ಅವರು ಸೂಚಿಸಿದರು.

ವಾಹನ ಸಂಚಾರಕ್ಕೆ ತೊಡಕಾಗಿರುವ ರಸ್ತೆಗೆ ಕಾಯಕಲ್ಪ ನೀಡುವ ಕುರಿತು ಮುಂದಿನ ಸಭೆಯಲ್ಲಿ ತೀರ್ಮಾ ನಿಸುವುದಾಗಿ ಭರವಸೆ ನೀಡಿದರು.ಮಾಧವ ಜಪ್ಪುಪಟ್ಣ, ಸ್ಥಳೀಯ ಕಾರ್ಪೊರೇಟರ್‌ ಶೈಲಜಾ ಟಿ.ಕೆ. ಮೊದಲಾದವರು ಮೇಯರ್‌ ಜತೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next