Advertisement

Mangaluru; ಶಾಲೆ ಬಿಟ್ಟ ಮಕ್ಕಳನ್ನು ಮರಳಿ ದಾಖಲಿಸಿ: ಡಿಸಿ

12:02 AM Jan 09, 2024 | Team Udayavani |

ಮಂಗಳೂರು: ಪ್ರಧಾನ ಮಂತ್ರಿ ಜನ್‌ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆ ಅಡಿ ವಿಶೇಷವಾಗಿ ದುರ್ಬಲ ಬುಡಕಟ್ಟು ಸಮುದಾಯದವರ ಅಭಿವೃದ್ಧಿ ಮಿಷನ್‌ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ತಿಳಿಸಿದ್ದಾರೆ.

Advertisement

ಸೋಮವಾರ ನಡೆದ ಅಧಿಕಾರಿ ಗಳ ಸಭೆಯಲ್ಲಿ ಮಾತನಾಡಿ, ದ.ಕ. ಜಿಲ್ಲೆಯ ಕೊರಗರು ಬುಡಕಟ್ಟು ಸಮುದಾಯದವರಿಗೆ ಎಲ್ಲ ಹಂತದಸರಕಾರಿ ಯೋಜನೆಗಳನ್ನು ತಲುಪಿಸುವಂತೆ ಸೂಚಿಸಿದರು.

ಸಾಕಮ್ಮ ಅವರು ಸೋಮವಾರ ಪೇಟೆಯ “ಸಾಕಮ್ಮ’ಸ್‌ ಕಾಫಿ ಅಂಗಡಿಯ ಮಾಲಕರಾಗಿದ್ದಾರೆ. ಕೊಡಗಿನ ಕಾಫಿಯನ್ನು ರಾಷ್ಟ್ರ, ಅಂತಾ ರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಅವರದು.

 

Advertisement

Udayavani is now on Telegram. Click here to join our channel and stay updated with the latest news.

Next