Advertisement

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

01:58 AM Apr 19, 2024 | Team Udayavani |

ಮುಂಬಯಿ: ಶಿವಸೇನೆಯ ಭದ್ರಕೋಟೆ ಮಹಾ ರಾಷ್ಟ್ರದ ಕರಾವಳಿಯಲ್ಲಿ ಈಗ ರಾಣೆ ವರ್ಸಸ್‌ ಠಾಕ್ರೆ ಕಾದಾಟ ಶುರುವಾಗಿದೆ. ಮೊದಲಿನಿಂದಲೂ ಶಿವಸೇನೆಯ ಭದ್ರಕೋಟೆಯಾಗಿರುವ ರತ್ನಾಗಿರಿ- ಸಿಂಧದುರ್ಗ ಕ್ಷೇತ್ರಕ್ಕೆ ಉದ್ಧವ್‌ ಠಾಕ್ರೆ ಶಿವಸೇನೆ ಬಣವು, 2 ಬಾರಿ ಸಂಸದರಾಗಿದ್ದ ವಿನಾಯಕ್‌ ರಾವತ್‌ರನ್ನು ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಕಣಕ್ಕಿಳಿಸಿದೆ.

Advertisement

ಶಿಂಧೆ ನೇತೃತ್ವದ ಶಿವಸೇನೆಯ ಬಣದ ಉದಯ್‌ ಸಾಮಂತ್‌ ಅವರ ಸಹೋದರ ಕಿರಣ್‌ ಸಾಮಂತ್‌ ಅವರು ರತ್ನಾಗಿರಿ- ಸಿಂಧುದುರ್ಗ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಯಸಿದ್ದರು. ಆದರೆ ಬಿಜೆಪಿ ಈ ಕ್ಷೇತ್ರವನ್ನು ತನ್ನತ್ತ ಸೆಳೆದುಕೊಂಡು ಈಗ ರಾಣೆಗೆ ಟಿಕೆಟ್‌ ನೀಡಿರುವುದರಿಂದ ಜಬರ್ದಸ್ತ್ ಹೋರಾಟ ನಿರೀಕ್ಷಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next