Advertisement

ರವಿ ಮೇಲೆ ಹಲ್ಲೆ ಪ್ರಕರಣ: ಪೊಲೀಸ್ ಮುಖ್ಯಪೇದೆ ಅಮಾನತು

07:09 PM Nov 12, 2022 | Team Udayavani |

ಕುಣಿಗಲ್ : ರವಿ ಮೇಲಿನ ಹಲ್ಲೆ ಸಂಬಂಧ ಅಮೃತೂರು ಪೊಲೀಸ್ ಠಾಣೆಯ ಕೇಶವ ನಾಯ್ಕ್ ಅವರನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಶಹಪುರ್ ಸೇವೆಯಿಂದ ಅಮಾನತು ಪಡಿಸಿ ಆದೇಶ ವರಡಿಸಿದ್ದಾರೆ.

Advertisement

ಕೌಟುಂಬಿಕ ಕಲಹ ಸಂಬಂಧ ರವಿ ಎಂಬ ವ್ಯಕ್ತಿಯನ್ನು ವಿಚಾರಣೆ ಮಾಡಲೆಂದು ಅಮೃತೂರು ಪೊಲೀಸ್ ಠಾಣೆಗೆ ಕರೆತರಲಾಗಿತ್ತು, ವಿಚಾರಣೆ ನಡೆಸಿದ ಮುಖ್ಯಪೇದೆ ಕೇಶವನಾಯ್ಕ್  ರವಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿರುವುದು, ಸಾಮಾಜಿಕ ಜಾಲತಾಣದಲ್ಲಿ ವೈರೆಲ್ ಆಗಿತ್ತು ಇದನ್ನು  ಉದಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು, ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಪುರ್ ಮುಖ್ಯಪೇದೆ ಕೇಶವ ನಾಯ್ಕ್ ಅವರನ್ನು ಸೇವೆಯಿಂದ ಶನಿವಾರ ಅಮಾನತು ಪಡಿಸಿ, ಡಿವೈಎಸ್‌ಪಿ ಜಿ.ಆರ್.ರಮೇಶ್ ಅವರಿಂದ ತನಿಖೆಗೆ ಆದೇಶ ಪಡಿಸಿದ್ದಾರೆ.

ಇದನ್ನೂ ಓದಿ: ಮುಂದಿನ ದಶಕದಲ್ಲಿ ತಂತ್ರಜ್ಞಾನ ನಮ್ಮನ್ನು ಮುನ್ನಡೆಸಲಿದೆ : ನಿರ್ಮಲಾ ಸೀತಾರಾಮನ್

Advertisement

Udayavani is now on Telegram. Click here to join our channel and stay updated with the latest news.

Next