Advertisement

ಸೇತುವೆ ಕುಸಿತ: ವಾಹನಗಳ ಸಂಚಾರ ನಿಷೇಧ

05:54 PM Jun 25, 2018 | Team Udayavani |

ಬೆಳ್ತಂಗಡಿ: ಭಾರಿ ಮಳೆ ಸುರಿದ ಪರಿಣಾಮ ತಾಲೂಕಿನ ಮಡಂತ್ಯಾರು ಪಾಂಡವರಕಲ್ಲು ಸಂಪರ್ಕ ರಸ್ತೆಯ ಪದ್ಮಾರು ಸೇತುವೆ ಕುಸಿದಿದೆ. ಇದರ ಪರಿಣಾಮವಾಗಿ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬಸ್‌, ಲಾರಿ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಮುಂದೆ ಬಂಗೇರಕಟ್ಟೆ ಮೂಲಕ ರಕ್ತೇಶ್ವರಿಪದವಿಗೆ ಸಂಪರ್ಕಿಸಬೇಕೆಂದು ಮಡಂತ್ಯಾರು ಗ್ರಾಮ ಪಂಚಾಯತು ಪ್ರಕಟನೆ ಹೊರಡಿಸಿದೆ. 

Advertisement

Advertisement

Udayavani is now on Telegram. Click here to join our channel and stay updated with the latest news.

Next