Advertisement

ಬೆಂಗಳೂರು: ಮಹಿಳೆಯನ್ನು ಮಂಚಕ್ಕೆ ಕರೆದ ಸಚಿವರ ಬೆಂಬಲಿಗನಿಗೆ ಗೂಸಾ!

02:43 PM Aug 10, 2018 | Team Udayavani |

ಬೆಂಗಳೂರು: ಸಾಲ ನೀಡಿದ ಹಣಕ್ಕೆ ಬಡ್ಡಿ ನೀಡುವುದು ಬೇಡ ಮಂಚಕ್ಕೆ ಬಾ ಎಂದು ಮಹಿಳೆಯನ್ನು ಪೀಡಿಸಿದ ಮೀಟರ್‌ ಬಡ್ಡಿ ದಂಧೆಕೋರನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. 

Advertisement

ಚಾಮರಾಜ ಪೇಟೆಯ  ಟಿಪ್ಪು ನಗರದ ನಿವಾಸಿಯಾಗಿರುವ ಹಿದಾಯತ್‌ ಖಾನ್‌ ಬಡ್ಡಿಗೆ ಹಣ ನೀಡಿ ಹಣ ವಾಪಾಸ್‌ ನೀಡದ ಮಹಿಳೆಯರನ್ನು ಲೈಂಗಿಕ ಕ್ರಿಯೆಗಾಗಿ ಕರೆಯುತ್ತಿದ್ದ ಎಂದು ಆರೋಪಿಸಲಾಗಿದೆ. 

ನೊಂದ ಮಹಿಳೆಯೊಬ್ಬಳು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು , ಹಿದಾಯತ್‌ ಲೈಂಗಿಕ ಕಿರುಕುಳ ನೀಡಿದ್ದು .30 % ಬಡ್ಡಿಗೆ ಹಣ ನೀಡುತ್ತಾನೆ, ಬಡ್ಡಿ ನೀಡಲು ತಡವಾದಲ್ಲಿ  ಮಹಿಳೆಯರು ಇಲ್ಲವಾದಲ್ಲಿ ಅವರ ಮಕ್ಕಳನ್ನು  ಮಂಚಕ್ಕೆ ಕರೆಯುತ್ತಾನೆ ಎಂದು ಬರೆದುಕೊಂಡಿದ್ದಾರೆ. 

ಹಿದಾಯತ್‌ನನ್ನು ಥಳಿಸಿದ ಸಾರ್ವಜನಿಕರು ತಿಲಕ್‌ನಗರ ಪೊಲೀಸರಿಗೊಪ್ಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next