Advertisement

ಗಣೇಶ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು!

11:41 PM Sep 01, 2022 | Team Udayavani |

ಹೊನ್ನಾಳಿ: ಇದೇ ಮೊದಲ ಬಾರಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನೇ ಕದ್ದೊಯ್ದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

Advertisement

ಪಟ್ಟಣದ ಮಾರಿಕೊಪ್ಪ ಮುಖ್ಯ ರಸ್ತೆಯ ಮನೆಯೊಂದರ ಬಳಿ ಕೆಲವು ಬಾಲಕರು ಈ ಬಾರಿ ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ತಡರಾತ್ರಿ ವರೆಗೂ ಬಾಲಕರು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಿ ಒಂದು ಗಂಟೆ ಸುಮಾರಿಗೆ  ಮನೆಗೆ ಹೋಗಿದ್ದರು. ಗಣೇಶ ಮಂಟಪದ ಬಳಿ ಯಾರೂ ಇಲ್ಲದ್ದನ್ನು ಗಮನಿಸಿದ ಕಿಡಿಗೇಡಿಗಳು ಮೂರ್ತಿಯನ್ನೇ ಹೊತ್ತೂಯ್ದಿದ್ದಾರೆ.

ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next