Advertisement
ಸರ್ಕಾರದ ರೈತ ವಿರೋಧಿ ಧೋರ ಣೆಗೆ ಎಪಿಎಂಸಿ ಕಾನೂನು ತಿದ್ದುಪಡಿ ಹಾಗೂ ವಿದ್ಯುತ್ ಪ್ರಾಧಿಕಾರ ಖಾಸಗೀಕರಣ ಮಸೂದೆಗಳೇ ಸಾಕ್ಷಿ ದು ಸರ್ಕಾರದ ವಿರುದ್ಧ ಕಿಡಿಕಾರಿದರು. ಸರ್ಕಾರಿ ಸ್ವಾಮ್ಯದ ಇಲಾಖೆ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದು ಬೇಕಾಗಿಲ್ಲ. ಸರ್ಕಾರಗಳೆಲ್ಲ ರೈತರ ಹೆಸರೇಳುತ್ತಲೇ ಅನ್ನದಾತರ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
Advertisement
ರೈತ ವಿರೋಧಿ ಧೋರಣೆಗಳ ವಿರುದ್ಧ ಹೋರಾಟ
04:54 AM Jun 11, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.