Advertisement

ಚುನಾವಣೆ: ಬಿಜೆಪಿ 6 ಬಗೆ ಸಮ್ಮೇಳನ

12:40 AM Jan 20, 2019 | Team Udayavani |

ಡೆಹ್ರಾಡೂನ್‌: ಮುಂದಿನ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಬೆಂಬಲಕ್ಕಿರುವ ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ ಸರಕಾರದ ಕಾರ್ಯಕ್ರಮಗಳ ಯಶಸ್ಸನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ, ಆರು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Advertisement

ಇದಕ್ಕೆ ತ್ರಿಶಕ್ತಿ ಸಮ್ಮೇಳನ, ಯುವ ಸಮ್ಮೇಳನ, ಬುದ್ಧಿಜೀವಿ ಸಮ್ಮೇಳನ, ಮೇರಾ ಪರಿವಾರ್‌ ಭಾಜಪಾ ಪರಿವಾರ್‌, ಕಮಲ್‌ ಜ್ಯೋತಿ ಪ್ರಜ್ವಲನ್‌ ಮತ್ತು ಕಮಲ್‌ ಸಂದೇಶ ಯಾತ್ರಾ ಎಂದು ಹೆಸರಿಡಲಾಗಿದೆ.  ಈ ಕಾರ್ಯಕ್ರಮಗಳು ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ನಡೆಯಲಿವೆ ಎಂದು ಬಿಜೆಪಿ ಮಹಾ ಕಾರ್ಯದರ್ಶಿ ಸರೋಜ್‌ ಪಾಂಡೆ ತಿಳಿಸಿದ್ದಾರೆ. ಫೆ.26ರಂದು ಕಮಲ್‌ ಜ್ಯೋತಿ ಪ್ರಜ್ವಲನ್‌ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next