Advertisement

ಬಾರಕೂರು; ಶ್ರೀ ಏಕನಾಥೇಶ್ವರೀ ದೇವಿ ಬಿಂಬದ ಮೆರವಣಿಗೆ

04:53 PM Feb 16, 2018 | Team Udayavani |

ಬ್ರಹ್ಮಾವರ: ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಫೆ.19ರಿಂದ 22ರವರೆಗೆ ಜರಗಲಿರುವ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ಶುಕ್ರವಾರ ಸಂಜೆ ಕಾರ್ಕಳದಲ್ಲಿ ಕೆತ್ತನೆಗೊಂಡ ಶ್ರೀದೇವಿ ಬಿಂಬವನ್ನು ಉಡುಪಿ ದೇವಾಡಿಗ ಸೇವಾ ಸಂಘದಿಂದ ಬ್ರಹ್ಮಾವರದವರೆಗೆ ಮೆರವಣಿಗೆ ಮೂಲಕ ದೇವಸ್ಥಾನದ ವಠಾರದವರೆಗೆ ಕಾಲ್ನಡಿಗೆಯಲ್ಲಿ ತರಲಾಯಿತು.

Advertisement

Advertisement

Udayavani is now on Telegram. Click here to join our channel and stay updated with the latest news.

Next