Advertisement

ಚೀನ ವಸ್ತುಗಳ ವಿರೋಧಿ ಅಭಿಯಾನ ಕಾರ್ಯಕ್ರಮ

08:45 AM Aug 18, 2017 | Team Udayavani |

ಮಹಾನಗರ: ನೀತಿ ತಂಡದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಿಂದ ಮಂಗಳೂರು ನಗರದಾದ್ಯಂತ  ಚೀನ ವಸ್ತುಗಳ ವಿರೋಧಿ ಅಭಿಯಾನ ಕಾರ್ಯಕ್ರಮ ಗುರುವಾರ ನಡೆಯಿತು.  

Advertisement

ತಹಶೀಲ್ದಾರ್‌ ಮಾಣಿಕ್ಯ  ಅವರಿಗೆ ಗಿಡ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂಗಳೂರು ಪೋಲಿಸ್‌ ಆಯುಕ್ತರ ಕಚೇರಿ, ಎಸ್‌.ಪಿ. ಕಚೇರಿ, ಮಿನಿ ವಿಧಾನ ಸೌಧ, ಮಂಗಳೂರು ಮಾರುಕಟ್ಟೆ, ಮುಂತಾದ ಕಡೆಗೆ ಮೆರವಣಿಗೆ ಮೂಲಕ ಸಾಗಿ ಕರಪತ್ರಗಳನ್ನು ಹಂಚಿ ಮಾಹಿತಿ ನೀಡಲಾಯಿತು.ನೀತಿಯ ರಾಜ್ಯಾಧ್ಯಕ್ಷ ಜಯನ್‌ ಟಿ, ಕಾರ್ಯದರ್ಶಿ ಜ್ಯೆಸನ್‌ ಜಾರ್ಜ್‌, ಖಜಾಂಚಿ ಸುಜಿತ್‌ ಸಿ ಫಿಲಿಪ್‌, ಮಂಗಳೂರು ಪಿ.ಯು.ಸಿ.ಎಲ್‌. ಘಟಕದ ಪ್ರದಾನ ಕಾರ್ಯದರ್ಶಿ ಅಗಸ್ಟಿನ್‌, ಗಾರ್ಡಿಯನ್‌ ಬಿಲ್ಡರ್ಸ್‌ ನ ಕೇಶವ ಗೌಡ, ಪಕ್ಷಿಮಘಟ್ಟ ನದಿಮೂಲ ಸಂರಕ್ಷಣಾ ಘಟಕದ ಪ್ರಧಾನ ಕಾರ್ಯದರ್ಶಿ ಅಭಿಲಾಷ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next