Advertisement
ಮತದಾನಕ್ಕೆ ಎರಡು ದಿನ ಮುನ್ನ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪ್ರಚಾರಾಭಿಯಾನದ ವಿವರಗಳನ್ನು ಪ್ರಕಟಿಸುವುದಕ್ಕೆ ನಿಷೇಧ ಇರುವುದರಿಂದ, ಈ ರೀತಿಯ ಪ್ರಕಟನೆಯನ್ನು ಕೈಗೊಳ್ಳುತ್ತಿರುವ ಸಾಮ್ನಾ ಮೇಲೆ ಫೆ.16, 20 ಹಾಗೂ 21ರಂದು ಪ್ರಕಟನೆ ನಿಷೇಧ ಹೇರಬೇಕು ಎಂದು ರಾಜ್ಯ ಬಿಜೆಪಿ ವಕ್ತಾರೆ ಶ್ವೇತಾ ಶಾಲಿನಿ ಅವರು ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದರು.
Advertisement
ಸಾಮ್ನಾ ನಿಷೇಧದ ಬಿಜೆಪಿ ಯತ್ನ ತುರ್ತು ಪರಿಸ್ಥಿತಿಗೆ ಸಮ: ಉದ್ಧವ್
12:31 PM Feb 16, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.