Advertisement

ಯಾದಗಿರಿ: ಸತೀಶ್‌ ಜಾರಕಿಹೊಳಿ ಹಿಂದು ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

01:01 PM Nov 09, 2022 | Team Udayavani |

ಯಾದಗಿರಿ: ಹಿಂದು ಧರ್ಮ ಕುರಿತು ಅವಹೇಳನ ಮಾಡಿರುವ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಇದೇ ವೇಳೆ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿ, ಕಾಂಗ್ರೆಸ್ ಪಕ್ಷ‌ ಹಿಂದು ವಿರೋಧಿಯಾಗಿದ್ದು ಪದೇ ಪದೇ ಆ ಪಕ್ಷದ ನಾಯಕರುಗಳು ಹಿಂದು ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾ ಧರ್ಮವಿರೋದಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ಮಹೇಶರೆಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರು, ಗುರು ಕಾಮಾ, ಖಂಡಪ್ಪ ದಾಸನ್, ದೇವಿಂದ್ರನಾಥ ನಾದ, ನಾಗರತ್ನ ಕುಪ್ಪಿ, ರುದ್ರಗೌಡ ಪಾಟೀಲ, ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ಮಂಜುನಾಥ ಜಡಿ, ಸ್ವಾಮಿದೇವ ದಾಸನಕೇರಿ, ರಾಘವೇಂದ್ರ ಯಕ್ಷಿಂತಿ, ಭೀಮಾಶಂಕರ ಬಿಲ್ಲವ, ವೀಣಾ ಮೋದಿ, ಮೌನೇಶ ಬೆಳಗೇರಾ, ಮಲ್ಲಣಗೌಡ ಗುರುಸಣಗಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next