Advertisement

ಈಗ ಮತಾಂತರ ತಾಣವಾಗಿರುವ ಕೃಷ್ಣಾ ನದಿ ತೀರ: ಜಗದೀಶ ಕಾರಂತ

11:07 PM Feb 08, 2024 | Team Udayavani |

ರಾಯಚೂರು: ಆಂಧ್ರದಲ್ಲಿ ಕೃಷ್ಣಾ ನದಿ ತೀರ ಮತಾಂತರ ತಾಣಗಳಾಗುತ್ತಿವೆ. ಅಲ್ಲಿ ಹಿಂದೂಗಳನ್ನು ಅನ್ಯಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ವಲಯ ಸಂಚಾಲಕ ಜಗದೀಶ ಕಾರಂತ ತಿಳಿಸಿದರು.

Advertisement

ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ಭಾರತವನ್ನು ಇಸ್ಲಾಂ ದೇಶವಾಗಿಸುವ ಸಂಚು ನಡೆದಿದೆ. ಮುಸ್ಲಿಮರು ಹಾಗೂ ಅವರ ಜತೆಗಿರವವರು ಹಿಂದೂ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ದೇಶದ ಅ ಧಿಕಾರ ಹಿಡಿಯಲು ಬಹುಮತಕ್ಕೆ ಬೇಕಾದ 273 ಕ್ಷೇತ್ರಗಳನ್ನು ಗುರುತಿಸಲಾಗುತ್ತಿದೆ. ಮುಸಲ್ಮಾನರು ಹಾಗೂ ಅವರ ಜತೆಗಿರುವವರು ಬಹುಮತ ಪಡೆ ಯಲು ಹಿಂದೂ ಸಮಾಜವನ್ನು ಒಡೆದು ಗೆಲ್ಲಲು ಬೇಕಾದ ತಂತ್ರ ಹೆಣೆಯುತ್ತಿದ್ದಾರೆ. ಇದರ ಫ‌ಲಿತಾಂಶ ಏನಾ ಆದ್ದರೂ, ಇದು ಹಿಂದೂಗಳಿಗೆ ಆತಂಕಕಾರಿ ವಿಚಾರ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next