Advertisement

Italy: ಇಟಲಿಯಲ್ಲಿ ಭಾರತ ಮೂಲದ 33 ಕೃಷಿ “ಗುಲಾಮ’ರ ಬಿಡುಗಡೆ

10:35 PM Jul 13, 2024 | Team Udayavani |

ರೋಮ್‌: ಉತ್ತರ ವೆರೋನಾದಲ್ಲಿ ಗುಲಾಮರಂತೆ ದುಡಿ ಯುತ್ತಿದ್ದ ಭಾರತೀಯ ಮೂಲದ 33 ಕೃಷಿ ಕಾರ್ಮಿಕರನ್ನು ಬಿಡುಗಡೆಗೊಳಿಸಿ, ಅವರನ್ನು ಹಿಂಸಿಸುತ್ತಿದ್ದವರಿಂದ ಸುಮಾರು ಅರ್ಧ ಮಿಲಿಯನ್‌ ಯುರೋ(4.5 ಕೋಟಿ ರೂ.)ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಟಲಿಯ ಪೊಲೀಸರು ಹೇಳಿದ್ದಾರೆ.

Advertisement

ಜೂನ್‌ ತಿಂಗಳಿನಲ್ಲಿ ಕೃಷಿ ಕಾರ್ಮಿಕನೊಬ್ಬ ಕೆಲಸದ ವೇಳೆ ಯಂತ್ರವೊಂದರಿಂದ ಕೈ ಕತ್ತರಿಸಲ್ಪ ಟ್ಟ ಪರಿಣಾಮ ಸಾವಿ ಗೀಡಾಗಿದ್ದನು. ಈ ಘಟನೆಯ ಬಳಿಕ ಇಟಲಿಯಲ್ಲಿ ನಡೆಯು ತ್ತಿರುವ ಕಾರ್ಮಿಕ ಶೋಷಣೆ ಬಹಳಷ್ಟು ಬೆಳಕಿಗೆ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next