Advertisement

Sampaje: ಕೃಷಿಕರ ತೋಟಕ್ಕೆ ಕಾಡಾನೆ ದಾಳಿ

09:19 PM Sep 01, 2024 | Team Udayavani |

ಅರಂತೋಡು: ಇಲ್ಲಿನ ಸಂಪಾಜೆ ಗ್ರಾಮದ ಚಡಾವು ಪರಿಸರದಲ್ಲಿ ಕೃಷಿಕರ ತೋಟಕ್ಕೆ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸಿದ್ದು, ಕೃಷಿ ಬೆಳೆಗೆ ಹಾನಿಯಾಗಿವೆ.

Advertisement

ಚೆಡಾವು ನಿವಾಸಿಗಳಾದ ಹರೀಶ್‌ ನಿಡಿಂಜಿ, ಬಾಲಚಂದ್ರ ನಿಡಿಂಜಿ, ಚಂದ್ರಶೇಖರ ದೇವರಗುಂಡ ಅವರ ಕೃಷಿ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿದ್ದು, ಅಡಿಕೆ, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿಯಾಗಿದೆ. ಈ ಬಗ್ಗೆ ಕೃಷಿಕರು ಸಂಪಾಜೆ ವಲಯಾರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next