Advertisement

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

12:48 AM May 17, 2024 | Team Udayavani |

ಚೆನ್ನೈ: “ನಾವು ಎಷ್ಟು ಸಮಯ ಕಾಲ ಪ್ರಾದೇಶಿಕ ಪಕ್ಷದ ಪ್ರಭಾವಳಿಯಲ್ಲಿ ಇರಬೇಕು? ಸ್ಪರ್ಧಿಸಲು ಇಷ್ಟು ಸೀಟು ಕೊಡಲೇಬೇಕು ಎಂದು ಎಲ್ಲಿಯವರೆಗೆ ಗೋಗರೆ ಯಬೇಕು’? ಹೀ ಗೆಂದು ಪ್ರಶ್ನೆ ಹಾಕಿದ್ದು ತಮಿಳುನಾಡು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಸೆಲ್ವ ಪೆರುಂತಗೈ.

Advertisement

ಕಾಂಗ್ರೆಸ್‌ ಸಭೆಯೊಂದರಲ್ಲಿ ಮಾತನಾಡಿದ ಅವರು, 57 ವರ್ಷಗಳಿಂದ ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಇದೇ ಪರಿ ಸ್ಥಿತಿಯಿದೆ. ಇದು ಬದಲಾಗಬೇಕು. ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಕಾಮರಾಜ್‌ ಅವರ ಆಳ್ವಿಕೆ ಮರುಸ್ಥಾಪಿಸಲು ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕು ಎಂದು ತಮ್ಮ ವಿಚಾರ ಹಂಚಿಕೊಂಡರು.ಕಾಂಗ್ರೆಸ್‌ ಇನ್ನೆಷ್ಟು ದಿನಗಳ ಕಾಲ ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next