Advertisement

ಮಾನುಷಿಗೆ ಸುಷ್ಮಿತಾ ನೀಡಿದ್ದ ಸಲಹೆಯೇನು?

07:45 AM Dec 02, 2017 | Team Udayavani |

ಹೊಸದಿಲ್ಲಿ: ನೂತನ ವಿಶ್ವ ಸುಂದರಿ ಮಾನುಷಿ ಚಿಲ್ಲರ್‌, ವಿಶ್ವ ಸುಂದರಿ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾಗ ಆಕೆಯನ್ನು ವಿಮಾನವೊಂದರಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದ ಭಾರತದ ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್‌ ಹೇಳಿದ್ದ ಕಿವಿಮಾತೊಂದು ಈಗ ಅಂತರ್ಜಾಲದಲ್ಲಿ ವೈರಲ್‌ ಆಗಿದೆ. 

Advertisement

ಇದು ಸೆಪ್ಟೆಂಬರ್‌ ತಿಂಗಳ ವಿಡಿಯೋ ತುಣುಕು. ವಿಮಾನವೊಂದರಲ್ಲಿ ಆಕಸ್ಮಿಕವಾಗಿ ಮಾನುಷಿಯವರನ್ನು ಭೇಟಿ ಮಾಡಿದ್ದ ಸುಷ್ಮಿತಾ, ಆಕೆಯನ್ನು ಅಭಿನಂದಿಸಿದ್ದಾರೆ. ಆನಂತರ, ಸ್ಪರ್ಧೆಗೆ ಅಣಿಯಾಗುತ್ತಿದ್ದ ಚಿಲ್ಲರ್‌ಗೆ, “”ನಿನ್ನ ಪ್ರಯತ್ನವನ್ನು ನೀನು ಮಾಡು. ಮಿಕ್ಕಿದ್ದನ್ನು ದೇವರಿಗೆ ಬಿಡು. ನಿನಗೆ ಒಳ್ಳೆಯದಾಗಲಿ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next