Advertisement
ಮನಸ್ಸು ಮಾಡಿದ್ದರೆ ಅಂದು ಕೊನೆಯ ಬ್ಯಾಟ್ಸ್ಮನ್ ಆಗಿದ್ದ ವಾಕರ್ ರನೌಟಾಗಬಹುದಿತ್ತು. ಕುಂಬ್ಳೆ ದಾಖಲೆಯನ್ನು ತಪ್ಪಿಸುವ ಅವಕಾಶ ಇತ್ತು ಎಂದು ಪ್ರಕಟಿಸಿದ್ದರು. ಇದಕ್ಕೆ ವಾಕರ್ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ. ತನ್ನ ಮೇಲಿನ ಎಲ್ಲ ಆರೋಪವನ್ನು ನಿರಾಕರಿಸಿದ್ದಾರೆ. ಮಾತ್ರವಲ್ಲ ಅಕ್ರಂಗೆ ವಯಸ್ಸಾಗಿದೆ ಎಂದು ಪ್ರತಿ ಟ್ವೀಟ್ ಮಾಡಿದ್ದಾರೆ. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ ಎನ್ನುವಷ್ಟರಲ್ಲಿ ಎಚ್ಚೆತ್ತ ವಾಕರ್ ಟ್ವೀಟ್ ಡಿಲೀಟ್ ಮಾಡಿದ್ದಾರೆ.
Advertisement
ಕುಂಬ್ಳೆ ವಿಶ್ವದಾಖಲೆ ತಪ್ಪಿಸಬಹುದಿತ್ತು, ವಾಕರ್ಗೆ ಅಕ್ರಮ್ ಯಾರ್ಕರ್
03:45 AM Feb 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.