Advertisement

ಅನಾರೋಗ್ಯದಿಂದ ಯೋಧ ರಾಕೇಶ್‌ ನಿಧನ

02:11 PM Feb 07, 2021 | Team Udayavani |

ಅರಕಲಗೂಡು: ಅನಾರೋಗ್ಯದಿಂದ ಯೋಧ ಬಿ.ಆರ್‌.ರಾಕೇಶ್‌(23) ಸಾವನಪ್ಪಿದ್ದಾರೆ.

Advertisement

ಪಟ್ಟಣದ ಕೋಟೆ  ನಿವಾಸಿ ರಾಜು ಶಿವಮ್ಮ ಅವರ ದ್ವಿತಿಯ ಪುತ್ರ ಬಿ.ಆರ್‌.ರಾಕೇಶ್‌ 4 ವರ್ಷಗಳಿಂದ ಸೇನೆಯಲ್ಲಿದ್ದು, ಸದ್ಯ ಛತ್ತಿಸ್‌ಘಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ :ಉತ್ತರಾಖಂಡದಲ್ಲಿ ಹಿಮನದಿ ಒಡೆದು ಪ್ರವಾಹ ಸೃಷ್ಟಿ : ಹಲವರ ನಾಪತ್ತೆ

ಅನಾರೋಗ್ಯಕ್ಕೆ ತುತ್ತಾಗಿ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲ ಕಾರಿ ಆಗದೆ ಶನಿವಾರ ನಿಧನರಾಗಿದ್ದಾರೆ. ಇವರ ಪಾರ್ಥೀವ ಶರೀರ ಭಾನುವಾರ ಪಟ್ಟಣ ಕ್ಕೆ ಬರಲಿದ್ದು, ಅಂತ್ಯ ಸಂಸ್ಕಾರವು ಬಾಣದಹಳ್ಳಿ ಗ್ರಾಮದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next