Advertisement

ವಸಾಯಿರೋಡ್‌ ಬಾಲಾಜಿ ಸೇವಾ ಸಮಿತಿ: ವಿವಿಧ ಸೌಕರ್ಯಗಳ ವಿತರಣೆ

01:16 PM Sep 12, 2017 | Team Udayavani |

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಬಾಲಾಜಿ ಸೇವಾ ಸಮಿತಿಯ ವತಿಯಿಂದ ವಸಾಯಿ ತಾಲೂಕಿನ  ದಿವಾನ್‌ಮಾನ್‌ನಲ್ಲಿರುವ ಜಿಲ್ಲಾ ಪರಿಷದ್‌ ದತ್ತು ಸ್ವೀಕರಿಸಿದ ಶಾಲೆಗೆ ಗಡಿಯಾರ ಮತ್ತು ಶಾಲೆಯ ಕಚೇರಿಯ ಟೇಬಲ್‌ಗ‌ಳನ್ನು  ಸೆ. 4ರಂದು ವಿತರಿಸಿ ಸಹಕರಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಬಾಲಾಜಿ ಸೇವಾ ಸಮಿತಿಯ ಅಧ್ಯಕ್ಷ ತಾರನಾಥ ಪೈ, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಸಂಚಾಲಕ ದೇವೇಂದ್ರ ಭಕ್ತ, ಉಪಾಧ್ಯಕ್ಷ ವಿಜಯೇಂದ್ರ ಪ್ರಭು, ಕೃಷ್ಣ ಕಾಮತ್‌, ಸದಸ್ಯರಾದ ಜಗದೀಶ್‌ ಕಾಮತ್‌, ಚಂದ್ರಕಾಂತ್‌ ಹೆಗ್ಡೆ, ಯುವ ವಿಭಾಗದ ಉಪಾಧ್ಯಕ್ಷೆ ಪಲ್ಲವಿ ಪುರುಷೋತ್ತಮ ಶೆಣೈ ಮತ್ತು ಶಾಲೆಯ ಮುಖ್ಯ ಶಿಕ್ಷಕಿ  ವರ್ಷಾ ಕೃಷ್ಣ ಸಾಳುಂಕೆ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next