Advertisement

ವಕ್ವಾಡಿ: ಕೃಷಿಭೂಮಿಗೆ ವಾರಾಹಿ ನೀರು

09:31 PM Apr 26, 2020 | Sriram |

ವಕ್ವಾಡಿ: ಹಲವು ವರ್ಷ ಕಳೆದರೂ ವಾರಾಹಿ ಯೋಜನೆ ವಕ್ವಾಡಿ ಭಾಗಕ್ಕೆ ಗಗನಕುಸುಮವಾಗಿಯೇ ಆಗಿತ್ತು. ಆದರೆ ಭಾನುವಾರದಂದು ವಕ್ವಾಡಿ ನಿವಾಸಿಗಳಿಗೆ ಸಂತಸ ಉಂಟುಮಾಡಿದೆ. ಇಲ್ಲಿನ ಅನೇಕ ಕೃಷಿ ಭಾಗದಲ್ಲಿ ವಾರಾಹಿ ನೀರು ಹರಿದುಬಂದಿದ್ದು ಬಿರುಬೇಸಗೆಯಲ್ಲಿ ಕೃಷಿ ಚಟುವಟಿಕೆ ಇನ್ನಷ್ಟು ಗರಿಕೆದರಿದೆ.

Advertisement

ನೀರಿನ ಕ್ಷಾಮದಿಂದ ಇಲ್ಲಿನ ಗ್ರಾಮಸ್ಥರಿಗೆ ಈ ಯೋಜನೆಯಿಂದ ಅಂತರ್ಜಲ ವೃದ್ಧಿಯಾಗುವ ನಿರೀಕ್ಷೆ ಇದೆ. ಇಲ್ಲಿಂದ ಮುಂದುವರಿಯಲಿರುವ ಈ ಯೋಜನೆಯ ಕಾಲುವೆ ಕುಂಭಾಶಿ ಮಾರ್ಗವಾಗಿ ತೆಕ್ಕಟ್ಟೆಯಿಂದ ಹಂತ ಹಂತವಾಗಿ ಮುಂದುವರಿಯಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next