Advertisement

ವಾಜಪೇಯಿ ಅಮೂಲ್ಯ ರತ್ನ: ಮತ್ತಿಮೂಡ

11:57 AM Aug 17, 2018 | Team Udayavani |

ಶಹಾಬಾದ: ವಾಜಪೇಯಿ ದೇಶದ ರಾಜಕಾರಣ ಕಂಡ ಅಮೂಲ್ಯ ರತ್ನ. ಅವರ ಅಗಲಿಕೆಯಿಂದ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

Advertisement

ಗುರುವಾರ ನಗರದಲ್ಲಿ ಆಯೋಜಿಸಲಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಆಡಳಿತ, ಸ್ನೇಹಪರತೆ,ವಾಕ³ಟುತ್ವ ಮುಂತಾದ ಗುಣಗಳಿಂದಾಗಿ ಅಜಾತಶತ್ರುವಾಗಿ ಗುರುತಿಸಿಕೊಂಡಿದ್ದಾರೆ. ಅವರೊಬ್ಬ ಮಾನವೀಯ ಮೌಲ್ಯಗಳ ಹರಿಕಾರರಾಗಿದ್ದರು ಎಂದರು. ಬಿಜೆಪಿ ಅಧ್ಯಕ್ಷ ಸುಭಾಷ ಜಾಪುರ, ಬಿಜೆಪಿ ಮುಖಂಡ ಶರಣಪ್ಪ ಹದನೂರ, ಶಿವಕುಮಾರ ಇಂಗಿನಶೆಟ್ಟಿ, ಬಾಲಕಿಶನ್‌ ವರ್ಮಾ, ನರೇಂದ್ರ ವರ್ಮಾ,ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ, ಅರುಣ ಪಟ್ಟಣಕರ್‌,ಚಂದ್ರಕಾಂತ ಗೊಬ್ಬೂರಕರ್‌, ನಾಗಣ್ಣ ರಾಂಪೂರೆ, ಗಿರಿರಾಜ ಪವಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next