Advertisement

ಉಕ್ರೇನ್ ಸಂಕಷ್ಟ: ಮಂಗಳೂರು ತಲುಪಿದ ನಾಲ್ವರು ವಿದ್ಯಾರ್ಥಿಗಳು; ಹೆತ್ತವರ ಸಂಭ್ರಮ

12:53 PM Mar 07, 2022 | Team Udayavani |

ಮಂಗಳೂರು: ಯುದ್ಧಪೀಡಿತ ಉಕ್ರೇನ್‌ ನಲ್ಲಿ ಸಿಲುಕಿದ್ದ ನಾಲ್ವರು ವಿದ್ಯಾರ್ಥಿಗಳು ಸೋಮವಾರ ಮನೆ ಸೇರಿ ಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಾಲ್ವರ ಹೆತ್ತವರು ಮತ್ತು ಸಂಬಂಧಿಕರು ಅವರನ್ನು ಕಂಡು ಸಂಭ್ರಮ ಪಟ್ಟರು.

Advertisement

ವಿದ್ಯಾರ್ಥಿಗಳಾದ ಅನೈನಾ ಅನ್ನಾ, ಕ್ಲೇಟನ್‌ ಓಸ್ಮಂಡ್‌ ಡಿ’ಸೋಜಾ ಮತ್ತು ಅಹ್ಮದ್‌ ಸಾದ್‌ ಅರ್ಷದ್‌ , ಶಾಲ್ವಿನ್ ಪ್ರೀತಿ ಮನೆಗಳಿಗೆ ತಲುಪಲಿದ್ದಾರೆ

ದ.ಕ. ಜಿಲ್ಲೆಯ 18 ವಿದ್ಯಾರ್ಥಿಗಳ ಪೈಕಿ 16 ಮಂದಿ ಸ್ವದೇಶ ತಲುಪಿದ್ದಾರೆ. ಎಂಟು ಮಂದಿ ಮನೆ ಸೇರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next