Advertisement

Udupi: ರಾಮ ಮಂದಿರದ ಹೋರಾಟ- ಮರು ತನಿಖೆಗೆ ಬಜರಂಗ ದಳ ಖಂಡನೆ

12:11 AM Jan 05, 2024 | Team Udayavani |

ಉಡುಪಿ: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ದೇಶದ ಅಸ್ಮಿತೆಯ ಕೇಂದ್ರವಾದಂತಹ ರಾಮ ಮಂದಿರದ ಹೋರಾಟದಲ್ಲಿ ಭಾಗವಹಿಸಿದ ಹಿಂದೂ ಕಾರ್ಯ ಕರ್ತರ ಮೇಲೆ, ದತ್ತಪೀಠದ ಹೋರಾಟದಲ್ಲಿ ಭಾಗವಹಿಸಿದ ಕಾರ್ಯಕರ್ತರ ಮೇಲಿರುವ ಪ್ರಕರಣ ಮರು ತನಿಖೆ ಖಂಡನೀಯ.

Advertisement

ರಾಜ್ಯ ಸರಕಾರ ಕೂಡಲೇ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಬಜರಂಗ ದಳ ರಾಜ್ಯ ಸಂಚಾಲಕ ಸುನಿಲ್‌ ಕೆ. ಆರ್‌. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next