Advertisement

Train: ಪ್ರಯಾಣಿಕರೇ ಗಮನಿಸಿ; ಹಲವು ರೈಲುಗಳ ಸಂಚಾರ ರದ್ದು

02:01 AM Aug 17, 2024 | Team Udayavani |

ಮಂಗಳೂರು: ಹಳಿಗೆ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

Advertisement

ಆ.18ರ 07378 ಮಂಗಳೂರು ವಿಜಯಪುರ ರೈಲು ಪೂರ್ಣ ರದ್ದು. ಆ.17ರ 07377 ವಿಜಯಪುರ- ಮಂಗಳೂರು ಸೆಂಟ್ರಲ್‌ ರೈಲು ನಂ.16586 ಮುರುಡೇಶ್ವರ-ಎಸ್‌ವಿಎಂಬಿ ಬೆಂಗಳೂರು ಎಕ್ಸ್‌ಪ್ರೆಸ್‌, ನಂ.16585 ಎಸ್‌ವಿಎಂಬಿ- ಮುರುಡೇಶ್ವರ, 16595 ಕೆಎಸ್‌ಆರ್‌ ಬೆಂಗಳೂರು-ಕಾರವಾರ, 16511 ಬೆಂಗಳೂರು-ಕಣ್ಣೂರು, 16596 ಕಾರವಾರ-ಕೆಎಸ್‌ಆರ್‌ ಬೆಂಗಳೂರು, 16512 ಕಣ್ಣೂರು-ಕೆಎಸ್‌ಆರ್‌ ಬೆಂಗಳೂರು, 16539 ಯಶ ವಂತಪುರ-ಮಂಗಳೂರು ಜಂಕ್ಷನ್‌ ಪೂರ್ಣ ರದ್ದಾಗಿದೆ.

ಆ.18ರ 16540 ಮಂಗಳೂರು ಜಂಕ್ಷನ್‌-ಯಶವಂತಪುರ ರದ್ದಾಗಿದೆ. ಆ.18, 19ರಂದು 16575 ಯಶವಂತಪುರ-ಮಂಗಳೂರು ಜಂಕ್ಷನ್‌ ರೈಲೂ ಪೂರ್ಣ ರದ್ದುಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next