Advertisement

ಬಿಜೆಪಿಯವರು ಐಸಿಸ್‌ನವರಿದ್ದಂತೆ: ರಾಮಲಿಂಗಾ ರೆಡ್ಡಿ

06:05 AM Dec 07, 2017 | Team Udayavani |

ದಾವಣಗೆರೆ: “ಸಂಸದ ಪ್ರತಾಪ್‌ ಸಿಂಹ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಐಸಿಸ್‌ ಮಾದರಿಯಲ್ಲಿ ಭಯೋತ್ಪಾದನೆ ಸೃಷ್ಟಿಸುವ ಜನ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಕಿಡಿ ಕಾರಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚುನಾವಣೆ ಸಮೀಸುತ್ತಲೇ ಬಿಜೆಪಿಯವರು ಗಲಭೆ ಸೃಷ್ಟಿಗೆ ಯತ್ನಿಸುತ್ತಾರೆಂಬ’ ಆರೋಪ ಕುರಿತ  ಪ್ರಶ್ನೆಗೆ ಉತ್ತರಿಸಿ, “ಬಿಜೆಪಿಯವರು ಐಸಿಸ್‌ ಇದ್ದಂತೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಮಾಡಿದರೆ ಇವರು ಇಲ್ಲಿ ಭಯೋತ್ಪಾದನೆ ಮಾಡುತ್ತಾರೆ. ಇವರಿಗೆಲ್ಲಾ ಅಮಿತ್‌ ಶಾ ಹೆಡ್‌’ ಎಂದು ವಾಗ್ಧಾಳಿ ನಡೆಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next