Advertisement

Siddapura ಟಾಟಾ ಏಸ್‌ ವಾಹನ ಪಲ್ಟಿ: ಚಾಲಕ, ಪ್ರಯಾಣಿಕ ಗಂಭೀರ

06:12 PM Feb 16, 2024 | Team Udayavani |

ಸಿದ್ದಾಪುರ: ಸೌಡ ಜಾತ್ರೆಯಲ್ಲಿ ಬಟ್ಟೆ ವ್ಯಾಪಾರ ಮುಗಿಸಿಕೊಂಡು ತಲ್ಲೂರು ಕಡೆಗೆ ಟಾಟಾ ಏಸ್‌ ವಾಹನದಲ್ಲಿ ತೆರಳುತ್ತಿದ್ದ ವೇಳೆ ಜನ್ಸಾಲೆಯಲ್ಲಿ ವಾಹನ ಪಲ್ಟಿಯಾಗಿದೆ.

Advertisement

ಚಾಲಕ ಕಿರಣ್‌ ಹಾಗೂ ಪ್ರಯಾಣಿಕ ಅಕ್ಷಯ್‌ ಗಂಭೀರವಾಗಿ ಗಾಯಗೊಂಡರು. ಅಕ್ಷಯ್‌ ಕುಂದಾಪುರ ಸರಕಾರಿ ಆಸ್ಪತ್ರೆ ಮತ್ತು ಚಾಲಕ ಕಿರಣ್‌ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಾಹನ ಸಂಪೂರ್ಣ ಜಖಂಗೊಂಡಿದ್ದು, ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next