Advertisement
72ರ ಹರೆಯದ ರಘುನಾಥ ಪ್ರಭು ಮೂಲ್ಕಿಯವರು. ಬಾಲ್ಯದಲ್ಲೇ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಬಳಿಕ ತಾಳ ನುಡಿಸುವಿಕೆಯತ್ತ ವಾಲಿದರು. ಮಂಗಳೂರಿನ ವೀರ ವೆಂಕಟೇಶ ಭಜನಾ ಮಂಡಳಿ ಅವರ ಸಂಗೀತ ಕಲೆಯ ಪ್ರದರ್ಶನಕ್ಕೆ ವೇದಿಕೆಯಾಯಿತು. ನಿಡ್ಡೋಡಿ ವಿಠಲ ನಾಯಕ್ ಬಳಿ ಕಲಿತು ಪರಿಪೂರ್ಣ ತಾಳ ವಾದಕರಾದರು. ಎಲ್. ನರೇಂದ್ರ ನಾಯಕ್ ಇವರಿಗೆ ಸ್ಪೂರ್ತಿ ತುಂಬಿದರು.
Advertisement
ತಾಳ ಬ್ರಹ್ಮ ರಘುನಾಥ ಪ್ರಭು
06:00 AM Nov 16, 2018 | |
Advertisement
Udayavani is now on Telegram. Click here to join our channel and stay updated with the latest news.