Advertisement

ಲಾಕ್ ಡೌನ್ ಹಿನ್ನಲೆ : ತಲಪಾಡಿ ಗಡಿಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

11:37 PM Apr 27, 2021 | Team Udayavani |

ಉಳ್ಳಾಲ : ಮಂಗಳವಾರ ರಾತ್ರಿಯಿಂದ ಕರ್ನಾಟಕ ಲಾಕ್ ಡೌನ್ ಹಿನ್ನಲೆಯಲ್ಲಿ ತಲಪಾಡಿ ಗಡಿಭಾಗದಲ್ಲಿ ಕೇರಳದಿಂದ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ವಾಹನಗಳಿಗೆ ಪ್ರವೇಶ ನಿರ್ಬಂದಿಸಿದ್ದು ಉಳ್ಳಾಲ ಪೊಲೀಸರಿಂದ ಬಿಗಿ ಬಂದೋಬಸ್ತ್ ನಡೆಸಲಾಗಿದೆ.

Advertisement

ವೈದ್ಯರ ವಾಹನ, ವಿಮಾನ ನಿಲ್ದಾಣ ಸೇರಿದಂತೆ ತುರ್ತು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಯಿತು.

ವಾಹನಗಳ ಸಂಚಾರ ನಿರ್ಬಂಧಿಸಿದ ಹಿನ್ನಲೆಯಲ್ಲಿ ತಲಪಾಡಿ ಟೋಲ್ ನಲ್ಲಿ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.

ಇದನ್ನೂ ಓದಿ :ಬೆಂಗಳೂರು ವಿಶ್ವವಿದ್ಯಾಲಯದ ನೌಕರರಿಗೆ ಷರತ್ತು ಬದ್ಧ ವರ್ಕ್‌ ಫ್ರಂ ಹೋಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next