Advertisement

Statue of Shivaji;ಮಹಾ ಜನರ ಮುಂದೆ ಮೋದಿ ಕ್ಷಮೆ ಕೇಳಲಿ: ರಾಹುಲ್‌ ಆಗ್ರಹ

01:18 AM Sep 06, 2024 | Team Udayavani |

ಮುಂಬಯಿ: “ಶಿವಾಜಿ ಪ್ರತಿಮೆ ಕುಸಿತಕ್ಕೆ ಮಾತ್ರವಲ್ಲ, ನೋಟು ಅಮಾನ್ಯೀಕರಣದ ನಿರ್ಧಾರ, ರೈತ ವಿರೋಧಿ ಮಸೂದೆ ಹಾಗೂ ಜಿಎಸ್‌ಟಿ ವಿಚಾ ರದ ಕುರಿತು ಮಹಾರಾಷ್ಟ್ರದ ಜನತೆ ಮುಂದೆ ಪ್ರಧಾನಿ ಮೋದಿ ಕ್ಷಮೆಯಾ ಚಿಸಬೇಕು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, “ಶಿವಾಜಿ ಪ್ರತಿಮೆ ಕುಸಿದ ಕುರಿತು ಮೋದಿ ಕ್ಷಮೆ ಕೇಳಿದ್ದರು. ಆದರೆ ಅನುಭವ ಇಲ್ಲದ ಆರ್‌ಎಸ್‌ಎಸ್‌ನ ವ್ಯಕ್ತಿಗೆ ನಿರ್ಮಾಣದ ಹೊಣೆ ನೀಡಿದ್ದ ಕ್ಕಾಗಿ ಕ್ಷಮೆ ಕೇಳಿದರಾ ಎಂದು ಸ್ಪಷ್ಟಪಡಿಸಬೇಕು’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next