Advertisement

ಏಷ್ಯಾ ಕಪ್‌ ಕ್ರಿಕೆಟ್‌: ಶ್ರೀಲಂಕಾದ ವೇಗಿ ದುಷ್ಮಂತ ಚಮೀರ ಗಾಯಾಳು; ತುಷಾರ ಸೇರ್ಪಡೆ

11:20 PM Aug 22, 2022 | Team Udayavani |

ಕೊಲಂಬೊ: ಶ್ರೀಲಂಕಾದ ವೇಗಿ ದುಷ್ಮಂತ ಚಮೀರ ಎಡಗಾಲಿನ ನೋವಿನಿಂದಾಗಿ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಇವರ ಬದಲು ನುವಾನ್‌ ತುಷಾರ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

ಇದಕ್ಕೂ ಮೊದಲು ಬಿನುರ ಫೆರ್ನಾಂಡೊ ಮತ್ತು ಕಸುನ್‌ ರಜಿತ ಕೂಡ ಗಾಯಾಳಾಗಿ ತಂಡದಿಂದ ಬೇರ್ಪಟ್ಟಿದ್ದರು. ಇವರ ಬದಲಿಗೆ ಅಸಿತಾ ಫೆರ್ನಾಂಡೊ ಮತ್ತು ಪ್ರಮೋದ್‌ ಮಧುಶಂಖ ಆಯ್ಕೆಯಾಗಿದ್ದಾರೆ.

ಸದ್ಯ ಶ್ರೀಲಂಕಾ ತಂಡ 20 ಆಟಗಾರರ ತಂಡವನ್ನು ಪ್ರಕಟಿಸಿದ್ದು, ಇದನ್ನು 15ಕ್ಕೆ ಇಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next