Advertisement

ಬಡವರಿಗೆ ಆಹಾರ ಸಾಮಗ್ರಿ ವಿತರಣೆ

07:24 PM May 10, 2020 | Naveen |

ಸಿರವಾರ: ವಿದ್ಯಾನಗರ ಕಾಲೋನಿಯಲ್ಲಿ ಜನಹಿತ ವೇದಿಕೆಯಿಂದ 200 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್‌ ವಿತರಣೆ ಮಾಡಲಾಯಿತು. ತಹಶೀಲ್ದಾರ್‌ ಕೆ. ಶೃತಿ, ಮೆಥೋಡಿಸ್ಟ್‌ ಚರ್ಚ್‌ ಫಾದರ್‌ ಸಂಸೋನ್‌ ಡ್ಯಾನಿಯಲ್‌, ಮುಖ್ಯಾಧಿಕಾರಿ ಕೆ. ಮುನಿಸ್ವಾಮಿ, ವೈದ್ಯಾಧಿಕಾರಿ ಸುನೀಲ ಸರೋದೆ, ಸಿಡಿಪಿಒ ಮುದುಕಪ್ಪ,ಪಿಎಸ್‌ಐ ಸುಜಾತ ನಾಯಕ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next