Advertisement

ಶೃಂಗೇರಿ ತಾಲೂಕಲ್ಲಿ ಪುನರ್ವಸು ಮಳೆ ಬಿರುಸು

04:58 PM Jul 06, 2020 | Naveen |

ಶೃಂಗೇರಿ: ತಾಲೂಕಿನಾದ್ಯಾಂತ ಭಾನುವಾರ ಮಳೆ ಹೆಚ್ಚಳವಾಗಿದ್ದು,ಆರಿದ್ರಾ ಮಳೆಯ ನಂತರ ಆರಂಭವಾಗಿರುವ ಪುನರ್ವಸು ಮಳೆ ಬಿರುಸಾಗಿ ಆರಂಭಗೊಂಡಿದೆ.

Advertisement

ಮಳೆ ಆರಂಭವಾದ ನಂತರ ಇದೀಗ ರಭಸವಾದ ಮಳೆ ಸುರಿಯುತ್ತಿದ್ದು, ಸತತ ಮಳೆಯಿಂದ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ತುಂಗಾ ನದಿಯ ಜಲಾನಯನ ಪಾತ್ರದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದೆ. ಕೆರೆಕಟ್ಟೆ, ವಳಲೆ ಮಾವಿನಕಾಡು, ಬಕುಡಿಬೈಲು, ಕಿಗ್ಗಾ, ಸಿರಿಮನೆ, ಬೇಗಾರು ಮುಂತಾದೆಡೆ ಸತತವಾಗಿ ಮಳೆ ಸುರಿಯುತ್ತಿದೆ. ಭಾನುವಾರ ಸಂಜೆ ವೇಳೆ ಮಳೆ ಮತ್ತಷ್ಟು ಬಿರುಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next