Advertisement

ಶ್ರೀಸಾಯಿ ಲೀಲಾಮೃತ ಬಿಡುಗಡೆ ಡಿ.9ರಂದು

11:42 AM Nov 30, 2017 | Team Udayavani |

ಬೆಂಗಳೂರು: ಸಾಯಿಬಾಬಾ ಅವರ 100ನೇ ವರ್ಷದ ಸಮಾಧಿ ಪುಣ್ಯ ಸ್ಮರಣೆ ಅಂಗವಾಗಿ ಡಿ.9ರಂದು ಸಂಜೆ 6ಕ್ಕೆ ನಗರದ ಗಾಂಧಿಭವನದಲ್ಲಿ ಶ್ರೀಸಾಯಿ ಲೀಲಾಮೃತ ಪವಿತ್ರ ಪಾರಾಯಣ ಗ್ರಂಥದ ಬಿಡುಗಡೆ ನಡೆಯಲಿದೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಯಿ ಕಿರಣ್‌. ಶ್ರೀಸಾಯಿ ದರ್ಶನಂ ಟ್ರಸ್ಟ್‌ ಸಂಸ್ಥಾಪಕ ಗುರುಮೂರ್ತಿ ಗುರೂಜೀ ಸಾನ್ನಿಧ್ಯ ವಹಿಸುವರು.

Advertisement

ಡಾ.ಅರಳುಮಲ್ಲಿಗೆ ಪಾರ್ಥಸಾರಧಿ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಚಿಂತಕ ಡಾ.ಕವಿತಾ ಕೃಷ್ಣ  ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಗಮಕ ಕಲಾವಿದ ಡಾ.ಎಂ.ಎ.ಜಯರಾಮ್‌ ರಾವ್‌, ಪತ್ರಕರ್ತ ಎಚ್‌.ಬಿ.ಮದನ್‌ಗೌಡ ಉಪಸ್ಥಿತರಿರುವರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next