Advertisement

Shirva ಸಹಕಾರಿ ವ್ಯವಸಾಯಿಕ ಸಂಘ: ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ರಿಗೆ ಸಮ್ಮಾನ

11:33 PM Oct 01, 2023 | Team Udayavani |

ಶಿರ್ವ: ನಬಾರ್ಡ್‌ ಸಹಯೋಗದೊಂದಿಗೆ ಸುಮಾರು 1.25 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಹವಾ ನಿಯಂತ್ರಿತ ಪ್ರಧಾನ ಕಚೆೇರಿಯನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಅವರನ್ನು ಶನಿವಾರ ಶಿರ್ವ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.

Advertisement

ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್‌ ಶೆಟ್ಟಿ , ಶಾಸಕರಾದ ಸುರೇಶ್‌ ಶೆಟ್ಟಿ ಗುರ್ಮೆ, ಯಶ್‌ಪಾಲ್‌ ಎ. ಸುವರ್ಣ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬೋಳ ಸದಾಶಿವ ಶೆಟ್ಟಿ , ಶಿರ್ವ ಗ್ರಾ. ಪಂ. ಅಧ್ಯಕ್ಷೆ ಸವಿತಾ ರಾಜೇಶ್‌, ನಬಾರ್ಡ್‌ನ ಸಂಗೀತ ಎಸ್‌. ಕರ್ತ, ಸಹಕಾರಿ ರಂಗದ ಅರುಣ್‌ ಕುಮಾರ್‌ ಎಸ್‌. ವಿ., ಸಂಘದ ಉಪಾಧ್ಯಕ್ಷೆ ವಾರಿಜಾ ಪೂಜಾರ್ತಿ, ನಿರ್ದೇಶಕರಾದ ನಾರಾಯಣ ನಾಯ್ಕ, ಕೃಷ್ಣ, ವಿಜಯ ಪೂಜಾರಿ, ರಮೇಶ್‌ ಪ್ರಭು, ಕೆ. ವೀರೇಂದ್ರ ಪಾಟ್ಕರ್‌, ಆಶೋಕ್‌ ರಾವ್‌, ಉಮೇಶ್‌ ಆಚಾರ್ಯ, ರೀಟಾ ಮಥಾಯಸ್‌, ವಿಲಿಯಂ ಬ್ಯಾಪ್ಟಿಸ್ಟ್‌ ಮಚಾದೋ, ಸಂಜೀವ ಕುಲಾಲ್‌, ಹರಿಣಾಕ್ಷ ಶೆಟ್ಟಿ, ಬಾಲಕೃಷ್ಣ ಭಟ್‌, ಸಂಘದ ಸಿಇಒ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next